36 |
ವಾಣಿಜ್ಯ ತೇರಿಗೆ ಇಲಾಖೆ ಗಾಂಧಿನಗರ ಕೇಂದ್ರ ಕಚೇರಿಯಲ್ಲಿ ಜಿ.ಎಸ್.ಕೆ ಬಯೋಮೆಟ್ರಿಕ್ ಸೆಂಟರ್ ಕಾರ್ಯಾರಂಭದ ಬಗ್ಗೆ ಪತ್ರಿಕಾ ಪ್ರಕಟಣೆ. |
10-09-2024 |
|
35 |
ಸ್ಕ್ರ್ಯಾಪ್ ಸಾರಕಿನ ನಕಲಿ ವಹಿವಾಟು ನಡೆಸುತ್ತಿರುವ ಜಾಲದ ತೆರಿಗೆ ವಂಚಕರನ್ನು ಬಂಧಿಸಿ, ವಂಚನೆ ಹಣದ ಜಾಡನ್ನು ಪತ್ತೆಹಚ್ಛಿದ ವಾಣಿಜ್ಯ ತೇರಿಗೆ ಇಲಾಖೆಯ ಬಗ್ಗೆ ಪತ್ರಿಕಾ ಪ್ರಕಟಣೆ. |
02-03-2024 |
|
34 |
ರಾಜ್ಯದ ಅತಿಥ್ಯ ಸೇವೆಗಳಿಗೆ ಸಂಭಂದಿಸಿದ ಸುಮಾರು 242 ಹೋಟೆಲ್ಗಳು, ರೆಸ್ಟೋರೆಂಟ್ಗಳು, ಬೇಕರಿಗಳು ಮತ್ತು ರೆಸಾರ್ಟ್ಗಳ ತಪಾಸಣೆ ಕೈಗೊಂಡು ಸುಮಾರು 150 ಕೋಟಿ ಬಚ್ಚಿಟ್ಟ ವಹಿವಾಟು ಪತ್ತೆಹಚ್ಛಿದ ಬಗ್ಗೆ ಪತ್ರಿಕಾ ಪ್ರಕಟಣೆ. |
08-01-2024 |
|
33 |
ಜಾಗೃತಿ ವಿಭಾಗದ ಅಧಿಕಾರಿಗಳಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣನದಲ್ಲಿ ಅಂತರರಾಜ್ಯ ಅಕ್ರಮ ಅಡಿಕೆ ಸಾಗಣೆ ಪತ್ತೆ. |
02-12-2023 |
|
32 |
ವಾಣಿಜ್ಯ ತೇರಿಗೆ ಇಲಾಖೆ ಜಾರಿ ವಿಭಾಗದ ಅಧಿಕಾರಿಗಳು ಬೆಂಗಳೂರು ಹಾಗು ಸುತ್ತಮುತ್ತಲ 86ಕ್ಕು ಹೆಚ್ಚು ಕಬ್ಬಿಣ ಮತ್ತು ಉಕ್ಕು ಹಾಗು ಸ್ಕ್ರ್ಯಾಪ್ ಪ್ರಕರಣಗಳಲ್ಲಿ ದಾಳಿ ನಡೆಸಿ ನಕಲಿ ಹೂಡುವಳಿ ತೆರಿಗೆ ಬಳಸಿ ಬೊಕ್ಕಸಕೆ ನಷ್ಟ ಉಂಟುಮಾಡಿರುವುದನ್ನು ಭೇಧಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ. |
29-11-2023 |
|
31 |
ವಾಣಿಜ್ಯ ತೆರಿಗೆ ಇಲಾಖೆಯ ಜಾಗೃತಿ ವಿಭಾಗದ ಅಧಿಕಾರಿಗಳು ಹೊಸಕೋಟೆಯ ಕೆಲವು ಹೋಟೆಲ್ ವರ್ತಕರು ವಹಿವಾಟನ್ನು ಘೋಷಿಸಿಕೊಳ್ಳದೇ ತೆರಿಗೆ ವಂಚಿಸಿರುವ ಬಗ್ಗೆ ಪತ್ರಿಕಾ ಪ್ರಕಟಣೆ. |
10-10-2023 |
|
30 |
ಚಿಕ್ಕಪೇಟೆ ಮತ್ತು ಸುತಮುತ್ತಲಿನ ತೆರಿಗೆ ವಂಚನೆ ಮಾಡುತ್ತಿರುವ ವ್ಯಾಪಾರಸ್ಥರ ಸ್ಥಳಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ. |
06-10-2023 |
|
29 |
ಜಿ ಎಸ್ ಟಿ ವಂಚಿಸುತ್ತಿರುವ ತರಬೇತಿ ಸಂಘಟನೆಗಳ ಮೇಲೆ ಇಲಾಖೆಯಿಂದ ಕ್ರಮ. |
30-08-2023 |
|
28 |
ವಾಣಿಜ್ಯ ತೆರಿಗೆ ಇಲಾಖೆಯ ಜಾರಿ, ದಕ್ಷಿಣ ವಲಯ, ಬೆಂಗಳೂರು ವಿಭಾಗವು ಜಿಎಸ್ಟಿ ನಕಲಿ ಬಿಲ್ಲು ತಯಾರಕರ ಜಾಲವನ್ನು ಭೇದಿಸುವ ಕುರಿತು. |
30-08-2023 |
|
27 |
ರಾಜ್ಯ ಜಿಎಸ್ಟಿ ಅಧಿಕಾರಿಗಳು ಭೇದಿಸಿದ ನಕಲಿ ಐಟಿಸಿ ರಾಕೆಟ್ ಆಧರಿಸಿ ತೆರಿಗೆ ಲೆಕ್ಕ ಪರಿಶೋಧಕನ ಬಂಧನ. |
04-05-2022 |
|
26 |
ಅಧಿಸೂಚನೆ ಸಂಖ್ಯೆ: ಎಫ್ ಡಿ 97 ಸಿಎಸ್ಎಲ್ 2021 ದಿನಾಂಕ 04-11-2021ರ ಅನ್ವಯ ಕರ್ನಾಟಕ ರಾಜ್ಯ ಸರ್ಕಾರವು ದಿನಾಂಕ 04-11-2021ರಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯದ ತೆರಿಗೆ ದರವನ್ನು(ಕರ್ನಾಟಕ ಮಾರಾಟ ತೆರಿಗೆ) ಕಡಿತಗೊಳಿಸಿದೆ. |
04-11-2021 |
|
25 |
ವೃತ್ತಿ ತೆರಿಗೆ ಪಾವತಿಸಲು ಕಾಲಾವಕಾಶ ವಿಸ್ತರಣೆ, ಮೌಲ್ಯವರ್ದಿತ ತೆರಿಗೆ ಹಾಗೂ ಪ್ರವೇಶ ತೆರಿಗೆಯಡಿಯಲ್ಲಿ ಕಾಲಾವಕಾಶ ವಿಸ್ತರಣೆ |
31-05-2021 |
|
24 |
ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ತಂಬಾಕು ಮತ್ತು ಅದರ ಉತ್ಪನ್ನಗಳ ಅಘೋಷಿತ ಗೋದಾಮುಗಳ ಮೇಲೆ ದಾಳಿ |
14-07-2020 |
|
23 |
ಕಾನೂನು ಮತ್ತು ಕಾರ್ಯ ವಿಧಾನಗಳಿಗೆ ಸಂಬಂಧಿಸಿದಂತೆ GST ಕೌನ್ಸಿಲ್ ಶಿಪಾರಿಸುಗಳು. |
12-06-2020 |
|
22 |
ತುಮಕೂರಿನ ತೋಟದ ಮನೆಯ ಅನಧಿಕೃತ ಪಾನ್ ಮಸಾಲ ಉತ್ಪಾದನಾ ಘಟಕದ ಮೇಲೆ ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ದಾಳಿ. |
10-06-2020 |
|
21 |
ಶಿವಮೊಗ್ಗ ಮತ್ತು ಸಾಗರದಲ್ಲಿ 13 ಅಡಿಕೆ ವರ್ತಕರ ವ್ಯಾಪಾರ ಮಳಿಗೆಗಳ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ದಾಳಿ: 11 ಕೋಟಿ ಮೌಲ್ಯದ ಅನಧಿಕೃತ ಅಡಿಕೆ ದಾಸ್ತಾನು ಪತ್ತೆ. |
04-06-2020 |
|
20 |
ಚನ್ನಗಿರಿ ತಾಲೂಕಿನ ಅನಧಿಕೃತ ಅಡಿಕೆ ಗೋದಾಮುಗಳ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಂದ ದಾಳಿ ರೂ 3.1 ಕೋಟಿ ಮೌಲ್ಯದ ಅನಧಿಕೃತ ಅಡಿಕೆ ದಾಸ್ತಾನು ಪತ್ತೆ. |
28-05-2020 |
|
19 |
ಕರ್ನಾಟಕ ರಾಜ್ಯದ ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ರಾಜ್ಯಾದ್ಯಂತ ಪರೀಕ್ಷಾರ್ಥ ಖರೀದಿ ಅಭಿಯಾನ. |
29-02-2020 |
|
18 |
ಬೆಂಗಳೂರಿನ ಸಗಟು ಆಭರಣ ವರ್ತಕರ ಮೇಲೆ ದಾಳಿ – ವಾಣಿಜ್ಯ ತೆರಿಗೆ ಇಲಾಖೆಯಿಂದ ತೆರಿಗೆ ವಂಚಿತ 60 ಕೆ.ಜಿ ಚಿನ್ನಾಭರಣಗಳ ಪತ್ತೆ. |
25-02-2020 |
|
17 |
ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಯ ವತಿಯಿಂದ ಬೆಂಗಳೂರಿನ ಎಸ್.ಪಿ. ರಸ್ತೆ, ಚಿಕ್ಕಪೇಟೆ ಮತ್ತು ಕೇಂದ್ರ ವ್ಯಾಪಾರ ವಲಯದಲ್ಲಿ ಪರೀಕ್ಷಾರ್ಥ ಖರೀದಿ ಅಭಿಯಾನ |
10-12-2019 |
|
16 |
8000 ತೆರಿಗೆದಾರರು ಇವೇ ಬಿಲ್ ಅನ್ನು ನಿರ್ಬಂಧಿಸಿದ 4 ದಿನಗಳಲ್ಲಿ ರಿಟರ್ನ್ಸ್ ಸಲ್ಲಿಸುತ್ತಾರೆ |
05-12-2019 |
|
15 |
ಸಮಗ್ರ ಕರಸಮಾಧಾನ ಯೋಜನೆ-2019ರ ಅನುಕೂಲವನ್ನು ಪಡೆಯಲು ದಿನಾಂಕ: 31.07.2019ರ ವರೆಗೆ ಸಮಯವನ್ನು ವಿಸ್ತರಿಸುವ ಬಗ್ಗೆ ಪತ್ರಿಕಾ ಪ್ರಕಟಣೆ. |
01-07-2019 |
|
14 |
ಮೀನು ಸಾಗಣೆಯ ವಾಹನದಲ್ಲಿ ಶಾಸನಬದ್ಧ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ತೆರಿಗೆ ವಂಚಿತ ಅಡಿಕೆಯ ಪತ್ತೆ |
26-03-2019 |
|
13 |
ತೆರಿಗೆ ಆಡಳಿತವನ್ನು ದತ್ತಾಂಶ ಚಾಲಿತ ಹಾಗೂ ವೃತ್ತಿಪರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಯೊಂದಿಗೆ ಐಐಎಂಬಿಯ ಒಡಂಬಡಿಕೆ. |
07-03-2019 |
|
12 |
ಸಮಗ್ರ ಕರಸಮಾಧಾನ ಯೋಜನೆ-2019 |
05-03-2019 |
|
11 |
ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ಅಸ್ಥಿತ್ವದಲ್ಲಿರದ ವ್ಯಾಪಾರಿಗಳಿಂದ/ವ್ಯಕ್ತಿಗಳಿಂದ ನಡೆಸಲ್ಪಟ್ಟ ಅಂತರ ರಾಜ್ಯ ವ್ಯವಹಾರಗಳ ಪತ್ತೆ. |
14-02-2019 |
|
10 |
ಕರ್ನಾಟಕ ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ಪಾನ್ ಮಸಾಲ ಮತ್ತು ತಂಬಾಕಿನ ಅನಧಿಕೃತ ಗೋದಾಮುಗಳ ಮೇಲೆ ದಾಳಿ |
24-01-2019 |
|
09 |
ವಾಣಿಜ್ಯ ತೆರಿಗೆಗಳ ಇಲಾಖೆಯ ಜಾರಿ ವಿಭಾಗದಿಂದ ತುಮಕೂರಿನಲ್ಲಿ ರೂ. 12 ಕೋಟಿ ಮೌಲ್ಯದ ಅಡಿಕೆಯ ಜಪ್ತಿ. |
21-12-2018 |
|
08 |
ಜಿಎಸ್ಟಿ ಅಡಿಯಲ್ಲಿ "ಮೂಲದಲ್ಲಿ ತೆರಿಗೆ ಮುರುಗಡೆ" ಕುರಿತು ವಾಣಿಜ್ಯ ತೆರಿಗೆ ಇಲಾಖೆಯಿಂದ ಲೆಕ್ಕಪರಿಶೋಧನೆ ವಿಚಾರಣೆ |
12-12-2018 |
|
07 |
ನಕಲಿ ಜಿಎಸ್ಟಿ ಬೆಲೆಪಟ್ಟಿಯನ್ನು ವಿತರಿಸಿ ಹೂಡುವಳಿ ತೆರಿಗೆಯನ್ನು ವಂಚಿಸುವ ವ್ಯವಹಾರದಲ್ಲಿ ತೊಡಗಿದ್ದ ಜಾಲದ ಪತ್ತೆ |
26-09-2018 |
|
06 |
ನಕಲಿ ಬೆಲೆಪಟ್ಟಿ ಮತ್ತು ನಕಲಿ ಇ-ವೇ ಬಿಲ್ಗಳನ್ನು ವಿತರಿಸುತ್ತಿದ್ದ ತಂಡದ ವಂಚನೆ ಬಯಲು |
18-09-2018 |
|
05 |
ಸಿ ಎಸ್ ಟಿ ಕರಸಮಾಧಾನ ಯೋಜನೆ-2018 |
13-08-2018 |
|
04 |
ಮೆ: ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್ ಮತ್ತು ಮೆ: ರಿಲಯನ್ಸ್ ಐಡಿಸಿ ಲಿಮಿಟೆಡ್ ಇವರು ತೆರಿಗೆ ಹಾಗೂ ಬಡ್ಡಿಯೂ ಸೇರಿದಂತೆ 37 ಕೋಟಿ ರೂಪಾಯಿಗಳನ್ನು ಪಾವತಿಸದಿರುವುದನ್ನು ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಯು ಪತ್ತೆ ಹಚ್ಚಿರುತ್ತದೆ. |
21-06-2018 |
|
03 |
31ನೇ ಮೇ 2018 ರಿಂದ 16ನೇ ಜೂನ್ 2018 ರವರೆಗೆ "ವಿಶೇಷ ಮರುಪಾವತಿ ಅಭಿಯಾನದ ಪಾಕ್ಷಿಕ" - ವಾಣಿಜ್ಯ ತೆರಿಗೆಗಳ ಇಲಾಖೆ ವತಿಯಿಂದ ನೀಡಲಾದ ಮರುಪಾವತಿ |
18-06-2018 |
|
02 |
ವಾಣಿಜ್ಯ ತೆರಿಗೆ ಇಲಾಖೆ ಜಾರಿ ವಿಭಾಗ, ದಕ್ಷಿಣ ವಲಯ, ಬೆಂಗಳೂರಿನ ಅಧಿಕಾರಿಗಳಿಂದ ಬೆಂಗಳೂರಿನ ಪ್ರಮುಖ ಮಾಲ್ನ ತನಿಖೆ |
04-06-2018 |
|
01 |
ಜಿಎಸ್ಟಿ ಅನುಸರಣೆ ಹೆಚ್ಚಿಸಲು ವಾಣಿಜ್ಯ ತೆರಿಗೆ ಇಲಾಖೆ ತೆಗೆದುಕೊಂಡ ಕ್ರಮಗಳು |
|
|