ಧ್ಯೇಯ

ಇಲಾಖೆಯ ಪ್ರಕ್ರಿಯೆಗಳನ್ನು ಪುನರ್ ಯೋಜಿಸುವುದು, ವ್ಯಾಪಾರಿಗಳು ಸ್ವಯಂ ಪರಿಪಾಲನೆ ಮಾಡುವಂತೆ ಸರ್ಕಾರವು ಕಾರ್ಯನೀತಿಯನ್ನು ರೂಪಿಸಲು ಸಹಾಯ ನೀಡುವುದು, ಬೆಳವಣಿಗೆ ಮತ್ತು ಸರ್ವ ಸಮತೆಯ ಅಗತ್ಯತೆಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ತೆರಿಗೆ ಸಂಗ್ರಹಣೆಯ ಸಾಮರ್ಥ್ಯವನ್ನು ಗರಿಷ್ಟ ಮಟ್ಟಕ್ಕೇರಿಸುವುದು ಮತ್ತು ನೌಕರರ ಹೊಸ ದೃಷ್ಟಿಯ ವಿಚಾರ ಸರಣಿ ಬೆಳಸಿಕೊಳ್ಳಲು ಅವರ ಮನೋಬಲ ಹೆಚ್ಚಿಸುವುದು.